ಗದಗ ಉಪವಾಸ ಸತ್ಯಾಗ್ರಹ ಅಬ್ದುಲ ಮುನಾಫ ಅಸ್ವಸ್ತ
ಗದಗ ಉಪವಾಸ ಸತ್ಯಾಗ್ರಹ ಅಬ್ದುಲ ಮುನಾಫ ಅಸ್ವಸ್ತ
ಕ್ರಾಂತಿಸೇನಾ ಹಾಗೂ ಸ್ನೇಹ ಬಳಗ ಗದಗ *ನವೀಕರಣ ವಾಗುತ್ತಿರುವ ಹಳೇ ಬಸ್ ನಿಲ್ದಾಣಕ್ಕೆ ಡಾಕ್ಟರ್ ಪಂಡಿತ್ ಪುಟ್ಟರಾಜ್ ಬಸ್ ನಿಲ್ದಾಣ ನಾಮಕರಣ ಮಾಡಬೇಕೆಂದು ಅಹೋರಾತ್ರಿ ಉಪ ಸತ್ಯಾಗ್ರಹ ಹಮ್ಮಿಕೊಂಡಿದ್ದರು ಈ ಒಂದು ಉಪವಾಸ ಸತ್ಯಾಗ್ರಹಕ್ಕೆ ಇಮಾಮ್ ಕಾಸಿಮ್ ಸೆಂಟ್ರಿಂಗ್ ಪ್ಲೇಟ್ ಸಂಸ್ಥೆಯ ಅಧ್ಯಕ್ಷರು ಅಬ್ದುಲ್ ಮುನಾಫ್ ಮುಲ್ಲಾ ಖಾನತೋಟ ಅವರು ಕೂಡ ಭಾಗಿಯಾಗಿದ್ದರು ಅವರು ಒಂದು ದಿನದಿಂದ ಊಟ ಮಾಡದೆ ಈ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದರು ಈಗ ಅವರಿಗೆ ಅಸ್ವಸ್ಥವಾಗಿ ಆಂಬ್ಯುಲೆನ್ಸ್ ಮುಖಾಂತರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ
ಕ್ರಾಂತಿಸೇನಾ ಹಾಗೂ ಸ್ನೇಹ ಬಳಗ ಗದಗ *ನವೀಕರಣ ವಾಗುತ್ತಿರುವ ಹಳೇ ಬಸ್ ನಿಲ್ದಾಣಕ್ಕೆ ಡಾಕ್ಟರ್ ಪಂಡಿತ್ ಪುಟ್ಟರಾಜ್ ಬಸ್ ನಿಲ್ದಾಣ ನಾಮಕರಣ ಮಾಡಬೇಕೆಂದು ಅಹೋರಾತ್ರಿ ಉಪ ಸತ್ಯಾಗ್ರಹ ಹಮ್ಮಿಕೊಂಡಿದ್ದರು ಈ ಒಂದು ಉಪವಾಸ ಸತ್ಯಾಗ್ರಹಕ್ಕೆ ಇಮಾಮ್ ಕಾಸಿಮ್ ಸೆಂಟ್ರಿಂಗ್ ಪ್ಲೇಟ್ ಸಂಸ್ಥೆಯ ಅಧ್ಯಕ್ಷರು ಅಬ್ದುಲ್ ಮುನಾಫ್ ಮುಲ್ಲಾ ಖಾನತೋಟ ಅವರು ಕೂಡ ಭಾಗಿಯಾಗಿದ್ದರು ಅವರು ಒಂದು ದಿನದಿಂದ ಊಟ ಮಾಡದೆ ಈ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದರು ಈಗ ಅವರಿಗೆ ಅಸ್ವಸ್ಥವಾಗಿ ಆಂಬ್ಯುಲೆನ್ಸ್ ಮುಖಾಂತರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ

Comments
Post a Comment