Posts

Showing posts from March, 2020

Finding the Answer on Carona?

Image
Finding the Answer on Carona? Wuhan to Shanghai = 839 km Wuhan to Beijing = 1152 km Milan from Wuhan = 15000 km Wuhan to New York = 15000 km Wuhan to Etli = 8695km Wuhan to India = 3695 km Wuhan to Iran = 5667 km Corona has no effect in nearby Beijing / Shanghai But deaths in Italy, Iran, European countries and ruining the world economy... All business areas of China are safe Something is fishy. That America is blaming China is correct. [25/03, 3:53 PM] 10 tough questions to China: (must read question no. 6,7,8,9) 1) Where the whole world is being affected by this, why did it not spread anywhere in China except Wuhan? How did China's capital remain untouched by this? 2) Why did China hide from the whole world about the virus? 3) Why destroyed the initial sample of Corona? 4) Why did the doctor and the journalist who brought it up be silenced? Has the journalist been exterminated? 5) When other countries of the world asked to share information, why di...

ಉತ್ತರ ಸಿಗದ ಕರೋನಾ ಪ್ರಶ್ನೆ ?

Image
ಉತ್ತರ ಸಿಗದ ಕರೋನಾ  ಪ್ರಶ್ನೆ ? ವುಹಾನ್ ಟು ಶಾಂಘೈ = 839 ಕಿ.ಮೀ. ವುಹಾನ್ ಟು ಬೀಜಿಂಗ್ = 1152 ಕಿ.ಮೀ. ವುಹಾನ್‌ನಿಂದ ಮಿಲನ್ = 15000 ಕಿ.ಮೀ. ವುಹಾನ್ ಟು ನ್ಯೂಯಾರ್ಕ್ = 15000 ಕಿ.ಮೀ. ವುಹಾನ್ ಟು ಇಟಲಿ= 8695 ಕಿ.ಮೀ. ವುಹಾನ್ ಟು ಇಂಡಿಯಾ = 3695 ಕಿ.ಮೀ. ವುಹಾನ್ ಟು ಇರಾನ್ = 5667 ಕಿ.ಮೀ. ಕರೋನಾ ಹತ್ತಿರದಲ್ಲಿ ಯಾವುದೇ ಪರಿಣಾಮ ಬೀರಿಲ್ಲ. ( ಬೀಜಿಂಗ್ / ಶಾಂಘೈ) ಆದರೆ ಇಟಲಿ, ಇರಾನ್, ಯುರೋಪಿಯನ್ ದೇಶಗಳಲ್ಲಿನ ಸಾವುಗಳು ಮತ್ತು ವಿಶ್ವ ಆರ್ಥಿಕತೆಯನ್ನು ಹಾಳುಮಾಡುತ್ತಿವೆ ... ಚೀನಾದ ಎಲ್ಲಾ ವ್ಯಾಪಾರ ಪ್ರದೇಶಗಳು ಸುರಕ್ಷಿತವಾಗಿವೆ. ಎಲ್ಲವೂ ಸಂಶಯಾಸ್ಪದವಾಗಿದೆ. ಚೀನಾವನ್ನು ಅಮೆರಿಕ ದೂಷಿಸುತ್ತಿರುವುದು ಸರಿಯಾಗಿದೆ. ಚೀನಾಕ್ಕೆ 10 ಕಠಿಣ ಪ್ರಶ್ನೆಗಳು: (ಪ್ರಶ್ನೆ ಸಂಖ್ಯೆ 6,7,8,9 ಓದಲೇಬೇಕು) 1) ಇಡೀ ಪ್ರಪಂಚವು ಇದರಿಂದ ಪ್ರಭಾವಿತವಾಗುತ್ತಿರುವ ಸ್ಥಳದಲ್ಲಿ, ವುಹಾನ್ ಹೊರತುಪಡಿಸಿ ಚೀನಾದಲ್ಲಿ ಎಲ್ಲಿಯೂ ಏಕೆ ಹರಡಲಿಲ್ಲ? ಚೀನಾದ ರಾಜಧಾನಿ ಇದರಿಂದ ಹೇಗೆ ಪಾರಾಗಿದೆ? 2) ಚೀನಾ ವೈರಸ್ ಬಗ್ಗೆ ಇಡೀ ಪ್ರಪಂಚದಿಂದ ಏನು ಮರೆಮಾಡಿದೆ? 3) ಕರೋನಾದ ಆರಂಭಿಕ ಮಾದರಿಯನ್ನು ಏಕೆ ನಾಶಪಡಿಸಿತು? 4) ಅದನ್ನು ಬೆಳೆಸಿದ ವೈದ್ಯರು ಮತ್ತು ಪತ್ರಕರ್ತರನ್ನು ಏಕೆ ಮೌನಗೊಳಿಸಲಾಯಿತು? ಆ ಪತ್ರಕರ್ತನನ್ನು ನಿರ್ನಾಮ ಮಾಡಲಾಗಿದೆಯೇ? 5) ವಿಶ್ವದ ಇತರ ದೇಶಗಳು ಮಾಹಿತಿಯನ್ನು ಹಂಚಿಕೊಳ್ಳಲು ಕೇಳಿದಾಗ, ...

ನನ್ನ ಕೊನೆಯ ಪತ್ರ ಆದರೆ ಕೊನೆಯ ಸಾಲನ್ನು ತಪ್ಪದೇ ಓದಿ

Image
ಅಲೋಕ ನಾಯಕ ರವರಿಂದ *ನನ್ನ* *ಕೊನೆಯ* *ಪತ್ರ* ಕೊನೆಯ ಸಾಲನ್ನು ತಪ್ಪದೇ ಓದಿ ನನಗೀಗ ೪೨ ವರ್ಷ ನಾನು ಎಮ್ ಬಿಬಿಎಸ್ ಮಾಡುತ್ತಿದ್ದಾಗಲೇ ನನ್ನ ತಂದೆ ತೀರಿ ಹೋದರು.ತಾಯಿ ಈಗ್ಗೆ ಒಂದು ವರ್ಷದ ಕೆಳಗೆ ನನ್ನನ್ನು ಅಗಲಿದ್ದಳು.ನನಗೊಬ್ಬ ತಂಗಿಯಿದ್ದಾಳೆ.ಹೆಂಡತಿ ಎರಡು ಮುದ್ದಾದ ಮಕ್ಕಳು.ನಾನು ಡಾಕ್ಟರ್ ಆದಮೇಲೆ ಎಲ್ಲವೂ ಚೆನ್ನಾಗಿಯೇ ನಡೆಯತಿತ್ತು. ಎದುರಿಗಿರುವ ಯಾವುದೇ ರೋಗಿಯನ್ನು ಅವನು ಬಡವ,ಶ್ರೀಮಂತ,ಮೇಲು ಕೀಳು ಅಸಹ್ಯ ಎಂದು ಯಾವತ್ತೂ ನನಗೆ ಅನ್ನಿಸುತ್ತಿರಲಿಲ್ಲ ನಾನು ಹಾಗಿರುದಕ್ಕೇನೆ ಇಂದು ನನ್ನಕುಟುಂಬ ಆರೋಗ್ಯವಾಗಿದೆ ಎಂದು ಭಾವಿಸಿದ್ದೆ. ಆದರೆ ಈ ಕೊರೋನ ಬಂದಮೇಲೆ ನನ್ನ ಕಣ್ಣೆದುರೇ ಎಷ್ಟೊಂದು ಜನರ ಸಾವು ಕಂಡೆ ಅವರನ್ನು ಮುಟ್ಟಲು ಕೂಡಸಾಧ್ಯವಾಗದ ಸ್ಥಿತಿ.ಆ ಭಗವಂತ ಇಷ್ಟೊಂದು ಕ್ರೂರಿಯಾದನೇ..? ಎಂದನಿಸುತಿತ್ತು.ಎಷ್ಟೊಂದು ಜನ ವೈದ್ಯರು ಶ್ರಮಿಸುತಿದ್ದರೂ ಹತೋಟಿಗೆಬಾರದ ಈ ವೈರಸ್ ಗೆ ರೋಸಿಹೋದೆ. ಅಸ್ಪತ್ರೆಯಲ್ಲಿ ಅದೊಂದು ದಿನ ನನ್ನನ್ನು ಪರೀಕ್ಷಿಸಿಕೊಂಡೆ ಆಗ ಕೊರೋನ ಪಾಸಿಟಿವ್ ಇತ್ತು. ತಕ್ಷಣ ನನ್ನ ಹೆಂಡತಿ ಮಕ್ಕಳನ್ನು ಪರೀಕ್ಷಿಸಲಾಯಿತು ಅದರೆ ಅದೃಷ್ಟವಶಾತ್ ಅದು ನೆಗೆಟಿವ್ ಇತ್ತು ನಾನು ಹಾಸಿಗೆ ಹಿಡಿದೆ ವಾಸಿಯಾಗದೆ ಹೋಯಿತು ನಾನು ಬದುಳಿಯುವುದಿಲ್ಲ ಎಂಬುದು ಖಚಿತವಾಗಿಹೋಯಿತು. ನನ್ನ ಮಕ್ಕಳನ್ನು ನೋಡಬೇಕೆಂದ ನನ್ನನ್ನು ಮನೆಗೆ ಕಳುಹಿಸಲಾಯಿತು ಆದರೆ ಗೇಟ್ ಮುಟ್ಟುವಂತಿಲ್ಲ ಒಳಗೆ ಹೋಗುವಂತಿಲ್ಲ,ಹೊರಗಿನಿಂದಲೇ ಕೂಗಿದೆ...

ಕಾರ್ಮಿಕರಿಗೆ ತೊಂದರೆಯಾದಲ್ಲಿ ರಾಜ್ಯಾದ್ಯಂತ ಆಜಾದ್ ಆಂದೋಲನ ಹೋರಾಟ

Image
ಕಾರ್ಮಿಕರಿಗೆ ತೊಂದರೆಯಾದಲ್ಲಿ ರಾಜ್ಯಾದ್ಯಂತ ಆಜಾದ್ ಆಂದೋಲನ ಹೋರಾಟ ಕೇವಲ ಶಾಹಿ ಅಷ್ಟೆ ಅಲ್ಲ ಮಹಾಮಾರಿ ಕೋರೊನಾ ರಜೆಗೆ ಸಂಬಂದಿಸಿದಂತೆ ರಜೆ ಘೋಷಿಸಲಾಗಿದೆ ವೇತನ ಸಹಿತ ರಜೆ ನೀಡಬೆಕು ಈ ರಜೆಯ ದಿನಗಳ ವೇತನ ನೀಡದಿದ್ದರೆ ಉಗ್ರ ಹೋರಾಟಕ್ಕೆ ವೇದಿಕೆ ಸಜ್ಜಾಗುವುದು ಕಾರ್ಮಿಕರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ #ಶಾಹಿ #ಎಕ್ಸ್_ಪೋರ್ಟ್ ಕಾರ್ಖಾನೆ ಮಾಲೀಕರು! ಸಿದ್ಧ ಉಡುಪು ತಯಾರಿಕಾ (ಗಾರ್ಮೆಂಟ್ಸ್) ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಶಾಹಿ ಎಕ್ಸ್ ಪೋರ್ಟ್ ಕಾರ್ಖಾನೆಯ  ಆಡಳಿತ ವರ್ಗವು ಸರಕಾರದ ಆದೇಶವನ್ನೇ ಉಲ್ಲಂಘಿಸಿ ಉದ್ಧಟತನ ಮೆರೆದಿದೆ. ರಾಜ್ಯ ಸರ್ಕಾರವು ಮಾರಕ ಕೊರೊನಾ ತಡೆಯುವ ಉದ್ದೇಶದಿಂದ ದಿನಾಂಕ 23.03.2020ರಂದು ಆದೇಶ ಹೊರಡಿಸಿ ರಾಜ್ಯದೆಲ್ಲೆಡೆ ಕಾರ್ಯಾಚರಿಸುತ್ತಿರುವ  ಎಲ್ಲ  ಕಾರ್ಖಾನೆಗಳಿಗೆ 31.03.2020 ರವರೆಗೆ ರಜೆ ಘೋಷಿಸಿದೆ. ಈ ಸಂದರ್ಭದಲ್ಲಿ ಕಾರ್ಮಿಕರಿಗೆ ವೇತನವನ್ನು ಕಡಿತಗೊಳಿಸಬಾರದೆಂದು ಮತ್ತು  ಕಾರ್ಮಿಕರನ್ನು ಯಾವುದೇ ಕಾರಣಕ್ಕೆ ಕೆಲಸದಿಂದ ವಜಾ ಮಾಡಬಾರದೆಂದೂ ಆದೇಶಿಸಿದೆ. ಸರಕಾರದ ಆದೇಶವನ್ನು  ಕಡೆಗಣಿಸಿ, ಶಾಹಿ ಎಕ್ಸ್ ಪೋರ್ಟ್ ಕಾರ್ಖಾನೆಯ ಆಡಳಿತ ವರ್ಗವು,  ಸ್ವಾರ್ಥ, ಸರ್ವಾಧಿಕಾರಿ  ಧೋರಣೆಯನ್ನು ಮುಂದುವರಿಸಿ ದಿನಾಂಕ 28.03.2020 ರವರೆಗೆ ಮಾತ್ರ ರಜೆಯನ್ನು ಘೋಷಿಸಿ,  ಘೋಷಿತ ರಜಾದಿನಗಳನ್ನು  ಮುಂದಿನ ಅವಧಿಯಲ್ಲಿ Comp-up ಮಾಡಿ...

ಕೊರೊನಾ ಕುರಿತು ತಾಂಡಾಗಳ ಜಗೃತಿ

Image
ಕೊರೊನಾ ಕುರಿತು ತಾಂಡಾಗಳ ಜಗೃತಿ ಬಳ್ಳಾರಿ ಜಿಲ್ಲಾ, ಹೂವಿನ ಹಡಗಲಿ ತಾಲೂಕಿನ, ಮುದ್ಲಾಪುರ ಹೊಸ ತಾಂಡದಲ್ಲಿ ಕೊರೊನ ವೈರಸ್ ನ ಕುರಿತಾಗಿ ತಾಂಡದಲ್ಲಿ ಅನುಸರಿಸಬೇಕಾದ ಕ್ರಮಗಳಾ ಕುರಿತಾಗಿ ಇಂದು ತುರ್ತಾಗಿ ದೈವಸ್ತರು ಪಂಚಾಯಿತಿ ಮಾಡಿ, ಕೆಲವೊಂದು ಕಠಿಣ ಕ್ರಮಗಳನ್ನ ಕೈಗೊಂಡಿದ್ದಾರೆ. 👉    *ಪ್ರಮುಖವಾಗಿ ಒಂದು ತಿಂಗಳು ತಾಂಡ ಬಂದ್ ಮಾಡುವುದು...* 👉    *ತಾಂಡದಲ್ಲಿ ಇರುವ ಸಾರಾಯಿ, ಕಿರಾಣಿ, ಹೋಟೆಲ್ ಗಳನ್ನ ಮುಚ್ಚುವುದು....* 👉    *12 ಜನರ ಯುವಕರ ತಂಡ ರಚಿಸಿದ್ದು ಬೇರೆ ಊರುಗಳಿಂದ ಬರುವಂತ ಜನರನ್ನ ತಾಂಡದೊಳಗೆ ಪ್ರವೇಶಿಸದಂತೆ ತಡೆಯೋದು....* 👉     *ದುಡಿಯಲಿಕ್ಕೆ ಅಂತ ಬೆಂಗಳೂರು, ಮಂಗಳೂರು ಮತ್ತು ಗೋವಾಕ್ಕೆ ಹೋಗಿರುವವರು ಯಾರಾದ್ರೂ ವಾಪಸ್ ಊರಿಗೆ ಬಂದ್ರೆ ಅಂತವರನ್ನ ತಡೆದು ವೈದ್ಯಕೀಯ ಪರೀಕ್ಷೆಗೆ ಒಳ ಪಡಿಸುವುದು....* 👉   *ಗುಂಪಾಗಿ ಯಾರು ಕೂಡ ನಿಲ್ಲಬಾರ್ದು ಜೊತೆಗೆ ರಸ್ತೆಗಳಲ್ಲಿ ಓಡಾಡಬಾರದು...* 👉    *ಯಾವುದೇ ಕಾರ್ಯಕ್ರಮಗಳನ್ನ ಮಾಡುವ ಹಾಗಿಲ್ಲ ಜೊತೆಗೆ ಹಬ್ಬವನ್ನ ಮಾಡುವ ಹಾಗಿಲ್ಲಾ....*        ಈ ಮೇಲಿನಂತೆ ಪ್ರಮುಖ ನಿಯಮಗಳನ್ನ ದೈವಸ್ತರೇ ನಿರ್ಣಯ ಮಾಡಿದ್ದು, ತಾಂಡಾದ ಜನತೆ ಚಾಚು ತಪ್ಪದೆ ಪಾಲಿಸಲು ತಾಂಡಾದ ಜನತೆಗೆ ಆದೇಶಿಸಲಾಗಿದೆ. ಇದರಂತೆ ಜನರು ಸಹ ಈ ಎಲ್ಲ ಅದೇಶಗಳನ್ನ ಪಾಲಿಸಲು...

Bangalore Corona viruses update

Image
 Bangalore Corona viruses update . Affected areas in Bangalore 1. SANJAY NAGAR =4 2. HEBBAL =6 3.DEVENAHALLI = 4 4.BTM LAYOUT =2 5.MALLESWARAM =1 6. RT NAGAR =3 7. JEEVANBHEENAGAR=1 8.PETE AREA = 4 9.SESHADRIPURAM=3 10.SHIVAJINAGAR=5 11.BELLANDUR =2 12. KR PURAM , MARATHALLI VARTHUR , WHITEFIELD = 13 13. HORAMAV , KALYAN NAGAR ,KAMANAHALLI, HENNUR CROSS , LINAGARAJAPURAM =10 PEOPLE OF KARNATAKA ITS TIME TO STAY AT HOME TO KEEP YOUR NEIGHBOR'S AND FAMILY SAFE . PLEASE NOTE : HOSPITAL ARE GETTING FILLED AND ONE HOSPITAL WITH CORONA PATIENT OTHERS TO WALKIN THINK TWICE WHICH IS EVEN MORE CRUCIAL FOR THE PATIENTS KINDLY COOPERATE WITH GOVT OF KARNATAKA [21/03, 1:12 PM] Please feel free to forward this message to your family and friends. *For telephonic guidance on COVID-19 from 8 am to 12 noon -* Dr Tushar Shah.   9321469911 Dr M Bhatt.           9320407074 Dr D Doshi.           98202379...

ಕಾಂಗ್ರೆಸನ MLC ಲಿಂಗಪ್ಪ ಪೋಲಿಸರಿಗೆ ಧಮ್ಕಿ

Image
ಕಾಂಗ್ರೆಸನ MLC ಲಿಂಗಪ್ಪ ಪೋಲಿಸರಿಗೆ ಧಮ್ಕಿ ಇವತ್ತು ಕರ್ನಾಟಕ ಲಾಕ್ ಡೌನ ಆಗಿದೆ ಸರಕಾರ ಆದೇಶ ಹೋರಡಿಸಿದೆ ಪೋಲಿಸರು ಪೌರಕಾರ್ಮಿಕರು ವೈದ್ಯರು ಸೈನಿಕರು ಕರ್ತವ್ಯನಿರತರಾಗಿದ್ದಾರೆ ಈ ಮದ್ಯ ಕೆಕವರ ಗೂಂಡಾಗಿರಿ ಅತಿಯಾಗಿದೆ. ಹಿರಿಯ ವ್ಯಕ್ತಿ ಅನ್ನಿಸಿಕೊಂಡ ಕಾಂಗ್ರೆಸನ ಲಿಂಗಪ್ಪ ಕರ್ತವ್ಯನಿರತ ಪೋಲಿಸರ ಮೇಲೆ ದರ್ಪ ತೋರಿಸಿದ್ದಲ್ಲದೆ ನಿನ್ಯಾರೋ ನನಗೆ ಕೇಳೊಕೆ ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ ಈ ಬಗ್ಗೆ ಕಠೀಣವಾದ ಕ್ರಮ ಕೈಹೊಳ್ಳಲೇ ಬೇಕು. ಕರ್ತವ್ಯನಿರತ ಪೋಲಿಸರ ಮೇಲೆ ದಬ್ಬಾಳಿಕೆ ಮಾಡೊಕೆ ನಿನ್ಯಾವನು ಎಂದು ಜನ ಲಿಂಗಪ್ಪನಿಗೆ ಕೇಳಲೆಬೆಕಾಗಿದೆ. ಮಾನ್ಯ ಪೋಲಿಸ ಇಲಾಖೆ ಇಂತಹ ಬಾಯಿಹರುಕ ಗೂಂಡಾಗಳನ್ನು ಕಂಬಿಯ ಹಿಂದೆ ಸೇರಿಸಿ ಜಡಿಯಬೇಕಾದದ್ದು ಸಹ ಅನಿವಾರ್ಯ. ಈ ಕೂಡಲೆ ಮಾನ್ಯ ಸರಕಾರ ಮತ್ತು ಪೋಲಿಸ ಇಲಾಖೆ ಲಿಂಗಪ್ಪನ ಮೇಲೆ ಕರ್ತವ್ಯನಿರತ ಪೋಲಿಸರೊಂದಿಗೆ ಗೂಂಡಾಗಿರಿ ಮಾಡಿದಕ್ಕೆ ತಕ್ಕ ಶಾಸ್ತಿ ಮಾಡಲೆಬೇಕು ಇಲ್ಲವಾದರೆ ಮುಂದೊಂದು ದಿನ ಇಂತಹ ತಿಗಣೆಗಳ ಕಾಟ ಅಧಿಕವಾಗುವ ಅಪಾಯವಿದೆ. ದೇಶದಿಂದ ಕೋರೊನಾ ಓಡಿಸುವುದು ಎಷ್ಟು ಮುಖ್ಯವೋ ಲಿಂಗಪ್ಪನಂತವರನ್ನು ಓಡಿಸುವುದೂ ಸಹ ಮುಖ್ಯವಾಗಿದೆ. ರಾ ದೇ ಕಾರಭಾರಿ Reaching Karnataka very soon To join us ping me 7760433113 #Maha Suddi #Bangalore, #Bangalore Rural #Chikkaballapur (Chikballapur) #Chitradurga #Davanagere #Kolar  #Raman...

ಪೋಸ್ಕೊ ಅಯ್ದೆ ಅಡಿ BEO OUT

Image
ಪೋಸ್ಕೊ ಕಾಯ್ದೆ ಅಡಿ BEO OUT ಗದಗ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಡರಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎನ್ ಹಳ್ಳಿಗುಡಿ ಅವರನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಶಿಕ್ಷಣಾಧಿಕಾರಿ ಹಳ್ಳಿಗುಡಿ ಅವರು ಲೈಂಗಿಕ ದೌರ್ಜನ್ಯ ನೀಡಿದ್ದಾರೆ ಎಂದು ಆರೋಪಿಸಿ ೯ನೇ ತರಗತಿ ಬಾಲಕಿಯೊಬ್ಬಳು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಫೆ. ೨೧ರಂದು ಪೋಕ್ಸೋ ಕಾಯಿದೆಯಡಿ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ಆಧರಿಸಿ ಶಿಕ್ಷಣ ಇಲಾಖೆ ಆಯುಕ್ತರು ನೀಡಿದ ವರದಿ ಪರಿಗಣಿಸಿ ಕೆಸಿಎಸ್ (ನಡತೆ) ನಿಯಮಗಳು ೧೯೬೬ ನಿಯಮ ೩(೧) (೩) ಉಲ್ಲಂಘಿಸಿದ ಆರೋಪದ ಮೇಲೆ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಎಂ. ಧನಂಜಯ್ ಆದೇಶ ಹೊರಡಿಸಿದ್ದಾರೆ.

*ನನಗಾಗಿ ನಿಮ್ಮ ಚಪ್ಪಾಳೆ ಬೇಕಿಲ್ಲ

Image
*ನನಗಾಗಿ ನಿಮ್ಮ ಚಪ್ಪಾಳೆ ಬೇಕಿಲ್ಲ …. ಬದಲಿಗೆ ಹೀಗೆ ಮಾಡಿ: ಹಿರಿಯ ವೈದ್ಯೆಯ ಸಾತ್ವಿಕ ಆಕ್ರೋಶ* ಹೈದರಾಬಾದ್ ನಲ್ಲಿ ಹಿರಿಯ ವೈದ್ಯೆಯಾಗಿರುವ ಡಾ. ಮನಿಶಾ ಬಣಗಾರ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿರುವ ಈ ಸಂದೇಶವು ಕೇಂದ್ರ ಸರ್ಕಾರವು ಅತ್ಯಂತ ಹೊಣೆಗೇಡಿಯಾಗಿ ವರ್ತಿಸಿರುವ ಕುರಿತ ಸಾತ್ವಿಕ ಆಕ್ರೋಶವಾಗಿದೆ. ಆ ಹಿರಿಯ ವೈದ್ಯರ ಸಂದೇಶದ ಕನ್ನಡ ಅನುವಾದ ಇಲ್ಲಿದೆ. ಪ್ರಿಯ ಭಾರತೀಯರೇ! ಮೋದಿ-ಬಿಜೆಪಿಯ ಗಂಟಾಲಜಿಯ ಜ್ಞಾನಕ್ಕೆ ಕಿವಿಗೊಡದಿರಿ, ದಯವಿಟ್ಟು ನನಗಾಗಿ ಚಪ್ಪಾಳೆ ಹೊಡೆಯಬೇಡಿ!! ನಾನೊಬ್ಬ ವೈದ್ಯೆ, ನನಗಾಗಿ ನೀವು ಚಪ್ಪಾಳೆ ಹೊಡೆಯಬೇಕೆಂದು ನಾನು ಬಯಸುವುದಿಲ್ಲ. ಕಳೆದೆರಡು ದಶಕಗಳಿಂದಲೂ ತೀವ್ರ ಸೋಂಕಿಗೆ ಒಳಗಾಗಿ ನನ್ನಲ್ಲಿಗೆ ಬರುವ ಅದೆಷ್ಟೋ ರೋಗಿಗಳಿಗೆ ನಾನು ಚಿಕಿತ್ಸೆ ನೀಡಿದ್ದೇನೆ, ಈಗ ಕೊರೊನಾ ಆವರಿಸಿಕೊಂಡಿರುವ ಹೊತ್ತಿನಲ್ಲೂ ಸಹ ಅದನ್ನು ಮುಂದುವರೆಸುವವಳಿದ್ದೇನೆ. ಆದರೆ ಮಾರ್ಚ್ 22ರಂದು ಯಾರಿಂದಲೂ ನಾನು ಚಪ್ಪಾಳೆಗಳನ್ನು ಇಷ್ಟ ಪಡುವುದಿಲ್ಲ. ಬದಲಿಗೆ,  ಮೂಲಭೂತ ಹಕ್ಕುಗಳನ್ನು ಹೊಂದಿರುವ ಜವಾಬ್ದಾರಿಯುತ ನಾಗರಿಕರಾಗಿ ನೀವು ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ತುರ್ತಾಗಿ ಆಗಬೇಕಿರುವ ಕೆಲಸಗಳಿಗಾಗಿ ಆಗ್ರಹಪಡಿಸಬೇಕು ಎಂದು ಬಯಸುತ್ತೇನೆ- • ಎಷ್ಟು ವಿಕೋಪ ಪರಿಹಾರ ನಿಧಿಯನ್ನು ನಿಗದಿಪಡಿಸಿದ್ದೀರಿ ಎಂದು ಘೋಷಿಸಿ ಮತ್ತು ಎಲ್ಲರಿಗೂ ವೈದ್ಯಕೀಯ ಸಹಾಯ ಹಾಗೂ ವೈದ್ಯಕೀಯ ಕಾರ್ಯತಂತ್ರವೇನು ಎಂದು ತಿ...

9 ಜಿಲ್ಲೆಗಳೊಂದಿಗೆ ನಾಳೆಯಿಂದ ಇಡೀ ರಾಜ್ಯ ಲಾಕ್ ಡೌನ್ ?

Image
9 ಜಿಲ್ಲೆಗಳೊಂದಿಗೆ ನಾಳೆಯಿಂದ ಇಡೀ ರಾಜ್ಯ ಲಾಕ್ ಡೌನ್ ? • ಇಂದು ಸಂಜೆ ವೇಳೆಗೆ ಮುಖ್ಯಮಂತ್ರಿಗಳಿಂದ ಘೋಷಣೆ • ಕೊರೊನಾ ಬಗ್ಗೆ ರಾಜ್ಯ ಸರ್ಕಾರದ ದಿಟ್ಟ ಕ್ರಮ • ಎಲ್ಲರೂ ತಮ್ಮ ತಮ್ಮ ಮನೆಯಲ್ಲೇ ಇರುವಂತೆ ಸಲಹೆ • ಮನೆಯಿಂದ ಹೊರಗೆ ಬಂದು ತಿರುಗಾಡಿದರೆ ಬೀಳುತ್ತೆ ಕೇಸ್ ! ಬೆಂಗಳೂರು: ಮಾರಕ ಕೊರೊನಾ ವೈರಸ್ ತಡೆಗೆ ರಾಜ್ಯ ಸರ್ಕಾರ ದಿಟ್ಟ ಕ್ರಮಕ್ಕೆ ಮುಂದಾಗಿದೆ. ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಬಿ.ಎಸ್. ಯಡಿಯೂರಪ್ಪ, ಈಗಾಗಲೇ ಘೋಷಿಸಿದಂತೆ ರಾಜ್ಯದ 9 ಜಿಲ್ಲೆಗಳೊಂದಿಗೆ ಇಡೀ ರಾಜ್ಯವನ್ನೇ ಲಾಕ್ ಡೌನ್ ಮಾಡಲು ತಮ್ಮ ಸರ್ಕಾರ ನಿರ್ಧರಿಸಿದ್ದು. ಈ ಬಗ್ಗೆ ಸಂಜೆಯೊಳಗೆ ತೀರ್ಮಾನ ಪ್ರಕಟಿಸಲಾಗುವುದು ಎಂದು ತಿಳಿಸಿದರು. ಮುಂಜಾಗ್ರತಾ ಕ್ರಮವಾಗಿ ರಾಜ್ಯಾದ್ಯಂತ ಲಾಕ್ ಡೌನ್ ಮಾಡಲು ಚರ್ಚಿಸಲಾಗಿದೆ. ಲಾಕ್ ಡೌನ್ ಮಾಡಿದ ತಕ್ಷಣ ಯಾವುದೇ ಸಾರಿಗೆ ಸೌಲಭ್ಯಗಳೂ ಇರೋದಿಲ್ಲ. ಅಂಗಡಿ - ಮುಂಗಟ್ಟುಗಳನ್ನು ಬಂದ್ ಮಾಡಬೇಕಾಗುತ್ತೆ. ಆಟೋ ಸೇವೆಯೂ ಇರೋದಿಲ್ಲ. ಒಂಭತ್ತು ದಿನಗಳ ಕಾಲ ರಾಜ್ಯದಲ್ಲಿ ಕರ್ಫ್ಯೂ ಜಾರಿಯಲ್ಲಿರುತ್ತೆ. ನಾಳೆಯಿಂದಲೇ ಕರ್ಫ್ಯೂ ಜಾರಿಯಾಗಲಿದೆ. ಈ ವೇಳೆ ಯಾರೂ ಕೂಡ ಮನೆಯಿಂದ ಹೊರಗೆ ಓಡಾಡುವ ಹಾಗಿಲ್ಲ. ಒಂದು ದು ವೇಳೆ, ಸರ್ಕಾರದ ಆದೇಶವನ್ನು ಉಲ್ಲಂಘಿಸಿದರೆ ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ ಎಂದು ಬಿಎಸ್ ವೈ ಎಚ್ಚರಿಸಿದ್ದಾರೆ. ಇದೇ ವೇಳೆ, ತೀರಾ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶವಿದೆ...

ವಿಜಯಪುರ, ಗಾಂಧಿಚೌಕ್ ಠಾಣೆ ಸಿಪಿಐ #ರವೀಂದ್ರ_ನಾಯ್ಕೊಡಿ‌ ರವರಿಗೆ ಧನ್ಯವಾದ

Image
 ವಿಜಯಪುರ, ಗಾಂಧಿಚೌಕ್ ಠಾಣೆ ಸಿಪಿಐ #ರವೀಂದ್ರ_ನಾಯ್ಕೊಡಿ‌ ರವರಿಗೆ ಧನ್ಯವಾದ ಧನ್ಯವಾದಗಳು ಆರಕ್ಷಕರಿಗೆ.. #ಕಾನೂನಿನೊಂದಿಗೆ_ಮಾನವೀಯತೆ# ಕಾನೂನು ರಕ್ಷಣೆ ಜೊತೆಗೆ ಮಾನವಿಯತೆಗೆ ಸಾಕ್ಷಿಯಾದರು ವಿಜಯಪುರದ ಗಾಂಧಿಚೌಕ್ ಠಾಣೆ ಪೊಲೀಸರು. ಜನತಾ ಕರ್ಫ್ಯೂ ಬಗ್ಗೆ ಮಾಹಿತಿ ಇಲ್ಲದ ಕೆಲ ಪ್ರಯಾಣಿಕರು ಇವತ್ತು ಬೆಳಿಗ್ಗೆ ಬೇರೆ ಬೇರೆ (ಶ್ರೀಶೈಲದಿಂದ ಹೆಚ್ಚಿನವರು) ಊರುಗಳಿಂದ ಬಸ್ ನಿಲ್ದಾಣದ ಬಳಿ ಬಂದಿದ್ದರು. ಒಂದು ಲೋಟಾ ನೀರು ಸಿಗದ ಪರಿಸ್ಥಿತಿಯಲ್ಲಿ ‌ಮಹಿಳೆಯರು,‌ ಮಕ್ಕಳು ಬಸ್ ನಿಲ್ದಾಣದ ಹೊರ ಭಾಗದಲ್ಲಿ ಕಾಯುತ್ತಿದ್ದರು. ಇದೇ ಮಾರ್ಗದಲ್ಲಿ ಸಿಟಿ ರೌಂಡ್ಸ್ ಹಾಕುತ್ತಿದ್ದ ಗಾಂಧಿಚೌಕ್ ಠಾಣೆ ಸಿಪಿಐ #ರವೀಂದ್ರ_ನಾಯ್ಕೊಡಿ‌ ಹಾಗೂ ಅವರ‌ ಚಾಲಕ‌ #ಸಿದ್ದುಬಿರಾದಾರ್‌‌ ಪ್ರಯಾಣಿಕರ ಸಂಕಷ್ಟ ತಿಳಿದು ಕೂಡಲೆ ತಮಗೆ ಪರಿಚಯಸ್ಥರ ಕ್ರೂಜರ್ ವಾಹನ ಕರೆಯಿಸಿ ಅವರನೆಲ್ಲ ಅವರವರ ಊರುಗಳಿಗೆ ತಲುಪಿಸಲು ತಿಳಿಸಿದ್ರು.  ‌ಪ್ರಯಾಣಿಕರಿಂದ ಹೆಚ್ಚಿನ ಹಣ ಪಡೆಯದಂತೆ ಚಾಲಕನಿಗೆ ಸೂಚಿಸಿದರು. ಮಾನವಿಯ ಕಾರ್ಯಕ್ಕೆ ಆರಕ್ಷಕರು ಸಾಕ್ಷಿಯಾದ್ರೆ, ಇದನ್ನು ವರದಿ ಮಾಡಲು ಹೋಗಿದ್ದ ನನಗೂ ಸಂತೃಪ್ತಿ ಭಾವ ಮೂಡಿತು.

ಜನತಾ ಕರ್ಫ್ಯೂಗೆ ಸ್ಪಂದಿಸಿ ಗದಗ ನಗರದ ಖಾನತೋಟ ಓಣಿಯಲ್ಲಿ ಚಪ್ಪಾಳೆ ತಟ್ಟುವ ಮುಖಾಂತರ ಕೃತಜ್ಞತೆ

Image
ಜನತಾ ಕರ್ಫ್ಯೂಗೆ  ಸ್ಪಂದಿಸಿ ಗದಗ ನಗರದ ಖಾನತೋಟ ಓಣಿಯಲ್ಲಿ ಚಪ್ಪಾಳೆ ತಟ್ಟುವ ಮುಖಾಂತರ  ಕೃತಜ್ಞತೆ ಜನತಾ ಕರ್ಫ್ಯೂಗೆ  ಸ್ಪಂದಿಸಿ ಗದಗ ನಗರದ ಖಾನತೋಟ ಓಣಿಯಲ್ಲಿ ಚಪ್ಪಾಳೆ ತಟ್ಟುವ ಮುಖಾಂತರ  ವೈದ್ಯರಿಗೆ ಹಾಗೂ ಸೈನಿಕರಿಗೆ ಪೊಲೀಸ್ ಅಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಲಾಯಿತು  ಈ ಸಂದರ್ಭದಲ್ಲಿ ಗದಗ ಜಿಲ್ಲಾ ಕ್ರಾಂತಿಸೇನಾ ಅಧ್ಯಕ್ಷ ಬಾಬು ಬಾಕಳೆ ಹಾಗೂ ಪ್ರವೀಣ್ ಹಬೀಬ ಅನಿಲ್   ಸುನಿಲ್ ಶೋಭಾ ಅಶ್ವಿನಿ ಸುಮಾ ಲಕ್ಷ್ಮೀಬಾಯಿ ಹಾಗೂ ಇನ್ನೂ ಅನೇಕ ಮಹಿಳೆಯರು ಹಾಗೂ ಯುವತಿಯರು ಯುವಕರು ಪಾಲ್ಗೊಂಡಿದ್ದರು

ಗದಗ, ಮೋದಿ ಆದೇಶಕ್ಕೆ ನಲ್ಲಿ ಬಿಟ್ಟ ನಗರಸಭೆ ; ಜನತಾ ಬಂದನಲ್ಲಿಯೂ ಬಾಗಿಲು ತೆರೆಯುವಂತೆ ಮಾಡಿತು

Image
ಗದಗ, ಮೋದಿ ಆದೇಶಕ್ಕೆ ನಲ್ಲಿ ಬಿಟ್ಟ ನಗರಸಭೆ ; ಜನತಾ ಬಂದನಲ್ಲಿಯೂ ಬಾಗಿಲು ತೆರೆಯುವಂತೆ ಮಾಡಿತು ಇವತ್ತು ಇಡಿ ದೇಶವೆ ಬಂದ ಆಚರಿಸುತ್ತಿದೆ. ಪ್ರಮುಖ ನಗರಗಳಷ್ಟೇ ಅಲ್ಲ ಚಿಕ್ಕ ಪುಟ್ಟ ಹಳ್ಳಿಗಳೂ ಸಹ ಸ್ಥಬ್ದವಾಗಿವೆ. ಆದರೆ ಗದಗ ಮಾತ್ರ ಇದಕ್ಕೆ ತದ್ವಿರುದ್ದ.  ಜನರು ಬಾಗಿಲು ತೆರೆಯದೆ ತಮ್ಮನ್ನು ತಾವು ಗೃಹಬಂದನದಲ್ಲಿ ತೊಡಗಿಸಿಕೊಂಡರೆ ಗದಗ ನಗರಸಭೆ ಗದಗ ಗಂಗಿಮಡಿ ಪ್ರದೆಶದಲ್ಲಿ ನಲ್ಲಿ ಬಿಟ್ಟು ಜನರು ಬಾಗಿಲು ತೆರೆದು ಜನ ನೀರಿಗಾಗಿ ಓಡಾಡುವಂತೆ ಮಾಡಿದೆ.  ಜೊತೆಗೆ ಪೌರ ಕಾರ್ಮಿಕರು ಈ ದಿನವೂ ಸ್ವಚ್ಚತೆಯ ಕೆಲಸ ಮಾಡಬೇಕಾಗಿದೆ.  ಎಲ್ಲಕ್ಕಿಂತ ಮೊದಲು ಗದಗ ಪೌರ ಕಾರ್ಮಿಕರಿಗೆ ನಮ್ಮ ವಾಹಿನಿಯ ಪರವಾಗಿ ಸೆಲ್ಯೂಟ ಮಾಡಬೆಕಾಗಿದೆ ಇಡಿ ದೆಶವೆ ಭಯದಿಂದ ತತ್ತರಿಸಿ ಗೃಹ ಬಂದನದಲ್ಲಿದ್ದರೂ ತಾವು ಕಾರ್ಯದಲ್ಲಿ ತೊಡಗಿದ್ದಿರಿ ನಿಜವಾಗಿಯೂ ತಾವು ಗ್ರೇಟ ಆದರೆ ಪೌರಕಾರ್ಮಿಕರು ಮನುಷ್ಯರಲ್ಲವಾ ಎಂಬುವುದೇ ಯಕ್ಷಪ್ರಶ್ನೆ. ಇಡಿ ರಾಜ್ಯವೇ ಮಲಗಿದ್ದರೂ ಕೆಲಸ ಮಾಡುತ್ತಿರುವುದು  ವೈದ್ಯರು, ಪೋಲಿಸರು, ಪೌರಕಾರ್ಮಿಕರು  ಇವರಿಗೆ ಕೋಟಿನಮನ  ಈ ಎಲ್ಲದರ ಮದ್ಯ ಗದಗ ನಗರಸಭೆ ಇವತ್ತು ಗಂಗಿಮಡಿ ಪ್ರದೆಶದಲ್ಲಿ ನಲ್ಲಿ ಬಿಟ್ಟಿದ್ದೆಕೆ

ಹಾಸನ, ಟ್ರೈಲ್ಲರ್ರೆ...ಹಿಗಾದ್ರೆ ಇನ್ನೂ ಕ್ಲೈಮ್ಯಾಕ್ಸ ಹೇಗೆ? ಹಾಸನ ಸಂಚಿಕೆ ಅನಾವರಣಕ್ಕೂ ಮೊದಲೇ ಒಳಸಂಚು ಆರಂಭ.

Image
ಹಾಸನ, ಟ್ರೈಲ್ಲರ್ರೆ...ಹಿಗಾದ್ರೆ ಇನ್ನೂ ಕ್ಲೈಮ್ಯಾಕ್ಸ ಹೇಗೆ? ಹಾಸನ ಸಂಚಿಕೆ ಅನಾವರಣಕ್ಕೂ ಮೊದಲೇ ಒಳಸಂಚು ಆರಂಭ. ಮಹಾಪಾಪಿಯ ಸುದ್ದಿಜಾಲ  ಈಗ ವ್ಯಾಪಿಸಿಕೊಂಡಿದ್ದು ರಾಜ್ಯದ ಹಲವು ಜಿಲ್ಲೆಗಳಲ್ಲಿ  ಹಾಸನ ಸಂಚಿಕೆ ಆರಂಬಕ್ಕೆ ಮುನ್ನವೇ ಪಾಪಿಗಳಿಗೆ ಮೈನಡುಕ  ನಮ್ಮ‌ ತಂಡದ ಹುಡುಗನ ಮೆಲೆ ಒಳಸಂಚು ರೂಪಿಸಲು ಆರಂಬ ಇದು ಏನೆ ಇರಲಿ ಬೆಸ್ಟ ಆಪ ಲಕ್ ಹಾಸನ ನಿನ್ಮ ಒಡಲಲ್ಲಿರುವ ಪಾಪಿಗಳನ್ನು ಹೆಕ್ಕಿ ಹೆಕ್ಕಿ ತೆಗೆಯುತ್ತೆನೆ ಅಂಜದಿರು ಅಳುಕದಿರು ಅಂತ ಮಾತ್ರ ಹೆಳಬಲ್ಲೆ  ರಾ ದೇ ಕಾರಭಾರಿ 

ತಹಶಿಲದಾರ ಗ್ರಾಮಲೆಕ್ಕಿಗನ ಗಡಿಪಾರು, ಸರಕಾರಕ್ಕೆ ಮಹಾಪಾಪಿಯ ಪತ್ರ

Image
ತಹಶಿಲದಾರ ಗ್ರಾಮಲೆಕ್ಕಿಗನ ಗಡಿಪಾರು, ಸರಕಾರಕ್ಕೆ ಮಹಾಪಾಪಿಯ ಪತ್ರ  ತಾಲ್ಲೂಕಿನ ತಿಪ್ಪೂರು ಗ್ರಾಮದ ಸಿದ್ದಮ್ಮ ಅವರಿಗೆ ಸೇರಿದ 170 ಅಡಿಕೆ ಮರ ಮತ್ತು 25 ತೆಂಗಿನ ಮರಗಳನ್ನು ತಾಲ್ಲೂಕು ಆಡಳಿತ ಕಡಿದು ಹಾಕಿದೆ  ಇದೆ ವಿಷಯಕ್ಕೆ ಸಂಬಂದಿಸಿದಂತೆ ತಹಶಿಲದಾರ ಮತ್ತು ಗ್ರಾಮಲೆಕ್ಕಿಗನನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು, ಡಿಸಮಿಸ ಮಾಡಬೇಕು, ಹಾಗೂ ರೈತ ಮಹಿಳೆಗೆ ಆದ ನಷ್ಟದ ಹತ್ತರಷ್ಟು ಮರಳಿ ಕೊಡಬೇಕು ಮತ್ತು ಸರಕಾರ ರೈತ ಮಹಿಳೆಗೆ ಬಹಿರಂಗವಾಗಿ ಕ್ಷಮೆ ಕೆಳಬೆಕು ಎಂದು ಪತ್ರ ಬರೆದಿದೆ. ಘಟನೆ ನಡೆದದ್ದು ಹಿಗೆ. ಗುಬ್ಬಿ: ದೇವಸ್ಥಾನದ ಜಾತ್ರೆ ನಿಮಿತ್ತ ಒತ್ತುವರಿ ತೆರವು ಮಾಡಿಸಬೇಕೆಂದು ಗ್ರಾಮದ ಕೆಲವರು ಜಿಲ್ಲಾಧಿಕಾರಿಗೆ ಮಾಡಿದ್ದ ಮನವಿಯನ್ನೇ ಅಸ್ತ್ರವಾಗಿಸಿಕೊಂಡ ಅಧಿಕಾರಿಗಳು, ಫಸಲು ನೀಡುತ್ತಿದ್ದ ಸುಮಾರು 200 ಅಡಕೆ ಹಾಗೂ ತೆಂಗಿನ ಮರಗಳನ್ನು ಕಡಿಸುವ ಮೂಲಕ ದರ್ಪ ಮೆರೆದಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಸಬ ಹೋಬಳಿ ತಿಪ್ಪೂರು ಗ್ರಾಮದ ಹೊಸಪಾಳ್ಯದಲ್ಲಿ ಶುಕ್ರವಾರ ಈ ಕೃತ್ಯ ನಡೆದಿದ್ದು, ಗ್ರಾಮಸ್ಥರ ಪ್ರತಿಭಟನೆ ಬಳಿಕ ಗ್ರಾಮಲೆಕ್ಕಿಗನನ್ನು ಸೋಮವಾರ ಅಮಾನತುಗೊಳಿಸಲಾಗಿದೆ.  ಹೊಸಪಾಳ್ಯದ ಉಡಸಲಮ್ಮ ದೇವಸ್ಥಾನದ ಜಾತ್ರೆ ಇದೇ 12ರಂದು ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ಕೆಲವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಜಾತ್ರೆ ಆಚರಣೆಗೆ ಸ್ಥಳಾಭಾವವಿರುವುದರಿಂದ ದೇವಸ್ಥಾನದ ಒ...

ಗ್ರಾಮ ಲೆಕ್ಕಿಗ, ಕಂದಾಯಾಧಿಕಾರಿ ಮಾಡಿದ ತಪ್ಪಿಗೆ ಅಮಾಯಕ ಮಹಿಳೆಯ ತೋಟ ನಾಶ ಮಾಡಿದ ತಹಶಿಲ್ದಾರ್‌

Image
ಗ್ರಾಮ ಲೆಕ್ಕಿಗ, ಕಂದಾಯಾಧಿಕಾರಿ ಮಾಡಿದ ತಪ್ಪಿಗೆ ಅಮಾಯಕ ಮಹಿಳೆಯ ತೋಟ ನಾಶ ಮಾಡಿದ ತಹಶಿಲ್ದಾರ್‌ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನವೇ ಮಹಿಳೆಯೊಬ್ಬರ ಆಕ್ರಂದನ ಮುಗಿಲು ಮುಟ್ಟಿದೆ. ತಾನೇ ನೀರು ಹೊಯ್ದು ಬೆಳೆಸಿದ್ದ ಸಿದ್ದಮ್ಮ ಅವರಿಗೆ ಸೇರಿದ್ದ ತೆಂಗು ಮತ್ತು ಅಡಿಕೆ ಮರಗಳು ಕಣ್ಣೆದುರೇ ನೆಲಕ್ಕುರುಳಿವೆ. ಜಿಲ್ಲಾಧಿಕಾರಿ ಆದೇಶವನ್ನೇ ಧಿಕ್ಕರಿಸಿದ ತಹಶೀಲ್ದಾರ್ ಮುಂದೆ ನಿಂತು ಸಿದ್ದಮ್ಮನವರಿಗೆ ಸೇರಿದ ಅಡಿಕೆ ಮತ್ತು ತೆಂಗಿನ ಮರಗಳನ್ನು ಕಡಿಸಿಹಾಕಿದ್ದಾರೆ. ತಾನು ಸಲಹಿದ  ಫಲ ನೀಡುತ್ತಿದ್ದ ಮರಗಳು ಕಡಿದ್ದನ್ನು ನೋಡಿ ಸಿದ್ದಮ್ಮ ಮಕ್ಕಳು ಕಳೆದುಕೊಂಡಂತೆ ಅಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲ ತಾಣದಲ್ಲಿ ಮನಕಲುಕುವಂತಿವೆ. ವಿಡಿಯೋ ನೋಡಿ ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ತಿಪ್ಪೂರು ಗ್ರಾಮದಲ್ಲಿ ಕೋಡಿಕೆಂಪಮ್ಮ ದೇವಾಲಯದ ಜಾತ್ರೆ ಇತ್ತು. ಆ ಜಾತ್ರೆ ನಡೆಯುವ ಜಾಗದ ಭೂಮಿ ವಿವಾದದಲ್ಲಿತ್ತು  ಆ ಜಮೀನನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಆದರೆ ಗ್ರಾಮ ಲೆಕ್ಕಿಗ ಮತ್ತು ಕಂದಾಯಾಧಿಕಾರಿಯ  ಲೋಪದಿಂದಾಗಿ ಸಿದ್ದಮ್ಮ ಅವರ ತೋಟವನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗಿದೆ. ತಹಶೀಲ್ದಾರ್ ಕೂಡ ಅದನ್ನು ಪರಿಶೀಲಿಸುವ ಗೋಜಿಗೆ ಹೋಗದೆ ಮಹಿಳಾ ರೈತರೊಬ್ಬರ ತೋಟವನ್ನು ಧ್ವಂಸ ಮಾಡಲಾಗಿದೆ. ಕೋಡಿಕೆಂಪಮ್ಮ ಜಾತ್ರೆಯ ಹಿನ್ನೆಲೆಯಲ್ಲಿ ಜಾತ್ರೆ ನಡೆಯಬೇಕಿದ್ದ ಬೇರೆ ಸ್ಥಳದಲ್ಲಿ ಪರಿಶೀಲನೆ ಮಾಡುವ ಬದಲು...

ಬೀದರ, ಸಾವಿನ ಸುರಿಮಳೆ ಅಧಿಕಾರಿಗಳ ನಿಶ್ಕಾಳಜಿ ?? ಝರಿಬಾವಿ ಪೂಜಾ ಶಿಕ್ಷಕಿ ಆತ್ಮಹತ್ಯೆ ,??

Image
ಬೀದರ ನ್ಯೂಸ್. ಸಾವಿನ ಸುರಿಮಳೆ ಅಧಿಕಾರಿಗಳ ನಿಶ್ಕಾಳಜಿ ?? ಝರಿಬಾವಿ ಪೂಜಾ ಶಿಕ್ಷಕಿ ಆತ್ಮಹತ್ಯೆ ,?? ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ kpcc ಕಾರ್ಯಧ್ಯಕ್ಷರು ಹಾಗೂ ಭಾಲ್ಕಿ ಕ್ಷೇತ್ರದ ಶಾಸಕರುಈಶ್ವರ ಖಂಡ್ರೆ ಅವರ  ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಇಡೀ ಕಾಲೇಜು ಶಿಕ್ಷಣ ಸಂಸ್ಥೆಗಳಲ್ಲಿ ಹೆಸರು ಗಳಿಸಿದವರು ಇವರು ಇವರ ಕೀರ್ತಿ ಇಡಿ ಶಿದ್ಧರಾಮೇಶ್ವರ ಪದವಿ ಕಾಲೇಜು ಶಿಕ್ಷಣ ದಲ್ಲಿ ಓಳ್ಳೆಯ ಹೆಸರು ಗಳಿಸಿದವರು ಆಗಿದವರು. ಸಮಾಜದಲ್ಲಿ ಮಹಿಳೆಯರ ಬಗ್ಗೆ ಕಾಳಜಿಯನ್ನು ಪ್ರದರ್ಶಿಸಿದರು ಎಲ್ಲರಿಗೂ ಸಮಾನ ಹಕ್ಕುಗಳನ್ನು ರಕ್ಷಿಸಲು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರು. ಮಕ್ಕಳಿಗೆ ಗುರಿ ಇರಬೇಕು ಗುರಿ ಇದರೆ ಜೀವನದಲ್ಲಿ ಸಾಧನೆಯ ಮೌಲ್ಯ ನಿರ್ಣಯ ದಾರಿ ನಮ್ಮ ಕಡೆಬರುತ್ತದೆ. ಇಡೀ ಈಶ್ವರ ಖಂಡ್ರೆ ಅವರ ಕಾಲೇಜು ಶಿಕ್ಷಣ ಸಂಸ್ಥೆಗಳಲ್ಲಿ ಓಳ್ಳೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೂರ್ತಿ ಚಿಕ್ಕದಾದರು ಕೀರ್ತಿ ದೂಡದ್ದು ಎನ್ನುವ ಆಗೆ ಶಿಕ್ಷಣ ದಲ್ಲಿ ಓಳ್ಳೆಯ ಶಿಕ್ಷಕಿಯಾಗಿ ಹೆಸರು ಪಡೆದವರು ಆಗಿದರು.ಶಾಲೆಯಲ್ಲಿ ಕಾಲೇಜು ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಜೊತೆ ಯಲ್ಲಿ ಬಹಳಷ್ಟು ಮಟ್ಟಿಗೆ ಹೇಳುವುದಾದರೆ ಪ್ರೀತಿ ವಿಶ್ವಾಸ ದಿಂದ ಮಕ್ಕಳಿಗೆ ಶಿಕ್ಷಣ ವನ್ನು ನೀಡುತ್ತಿದ್ದರು. ಇವರ ಜೀವನದಲ್ಲಿ ಚನ್ನಾಗಿ ಬೆಳೆದು ಮುಂದೆ ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆಯನ್ನು ಶಕ್ತಿ ನೀಡಬೇಕು ಎಂದು ಇವರ ಕನಸು ಕಂಡಿದ್ದರು. ಇವರ...

ಕಲಬುರ್ಗಿ (ಗುಲ್ಬರ್ಗಾ) ಸಂಚಿಕೆ

Image
ಮಹಾಪಾಪಿ ಪತ್ರಿಕೆ ಮತ್ತು ಅದರ ಅಂಗಸಂಸ್ಥೆ ಮಹಾಸುದ್ದಿ ಅಂತರ್ಜಾಲ ವಾಹಿನಿ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪ್ರತ್ಯೇಕ ಸಂಚಿಕೆಯನ್ನು ಅನುಷ್ಟಾನಗೊಳಿಸುತ್ತಿದ್ದು. ಮಹಾಸುದ್ದಿ ಗುಲ್ಬರ್ಗಾ ಜಿಲ್ಲಾ ಸಂಚಿಕೆಗಾಗಿ ಜಿಲ್ಲಾ ಸಂಪಾದಕರನ್ನು ಆಯ್ಕೆ ಮಾಡಲಾಗಿದೆ. ರಾ ದೇ ಕಾರಭಾರಿ ನಿರ್ದೆಶಕರು

ಹಾಸನ ಜಿಲ್ಲಾ ಸಂಚಿಕೆ

Image
ಮಹಾಪಾಪಿ ಪತ್ರಿಕೆ ಮತ್ತು ಅದರ ಅಂಗಸಂಸ್ಥೆ ಮಹಾಸುದ್ದಿ ಅಂತರ್ಜಾಲ ವಾಹಿನಿ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪ್ರತ್ಯೇಕ ಸಂಚಿಕೆಯನ್ನು ಅನುಷ್ಟಾನಗೊಳಿಸುತ್ತಿದ್ದು. ಮಹಾಸುದ್ದಿ ಹಾಸನ ಜಿಲ್ಲಾ ಸಂಚಿಕೆಗಾಗಿ ಜಿಲ್ಲಾ ಸಂಪಾದಕರನ್ನು ಆಯ್ಕೆ ಮಾಡಲಾಗಿದೆ. ರಾ ದೇ ಕಾರಭಾರಿ ನಿರ್ದೆಶಕರು

ಪತ್ರಕರ್ತರಾಗಲು ನಿಮಗೊಂದು ಸೂವರ್ಣ ಅವಕಾಶ

Image
ಮಹಾಪಾಪಿ ಪತ್ರಿಕೆ ಮತ್ತು ಅದರ ಅಂಗ ಸಂಸ್ಥೆ ಮಹಾಸುದ್ದಿ ವಾಹಿನಿ ಇವುಗಳನ್ನು ತಮ್ಮ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ವ್ಯಾಪ್ತಿಯಲ್ಲಿ ಸ್ವತಂತ್ರವಾಗಿ ನಿರ್ವಹಿಸಬೆಕು. ಸಾಮಾಜಿಕ ಮದ್ಯಮಗಳು, ಅಂಡ್ರಾಯ್ಡ ಯ್ಯಾಪ, ಮತ್ತು PDF ಪ್ರತಿಗಳ ಉಸ್ತುವಾರಿ. ಸುದ್ದಿ, ಜಾಹಿರಾತು, ಪ್ರಸರಣ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಜಿಲ್ಲಾ ಸಂಪಾದಕರು ಬೇಕಾಗಿದ್ದಾರೆ 7760433113 What's App ಮಾಡಿ ಅಥವಾ mahasuddi@gmail.com ಗೆ ಇ ಮೆಲ ಕಳಿಸಿ *ತಾವೂ ವರದಿಗಾರರಾಗಿ*  ಕರ್ನಾಟಕ ರಾಜ್ಯದಲ್ಲಿ 80 ಲಕ್ಷ PDF ಸಂಚಿಕೆ ಮತ್ತು 9 ಲಕ್ಷ ವೀಕ್ಷಕರನ್ನು ಹೊಂದಿದ ಮಹಾಪಾಪಿ ಪತ್ರಿಕೆ ಮತ್ತು ಮಹಾಸುದ್ದಿ ಅಂತರ್ಜಾಲ ಮಾದ್ಯಮಕ್ಕೆ ರಾಜ್ಯದ  ಎಲ್ಲಾ *ಜಿಲ್ಲೆಗಳಿಗೆ* ಜಿಲ್ಲಾ ಸಂಪಾದಕರು (ಪತ್ರಿಕೆ ಮತ್ತು ಸಾಮಾಜಿಕ ಮಾದ್ಯಮದ ತಮ್ಮ ಜಿಲ್ಲೆಯ ಸಂಪೂರ್ಣ ಉಸ್ತುವಾರಿಯನ್ನು ಸ್ವತಂತ್ರವಾಗಿ ನಿಭಾಯಿಸಬೆಕು ಮತ್ತು ತಾಲೂಕ ತಂಡವನ್ನು ರಚಿಸಬೆಕು ಕನ್ನಡ ಬೆರಳಚ್ಚು ಗೊತ್ತಿರಬೆಕು ಲ್ಯಾಪಟಾಪ ಅಥವಾ ಕಂಪ್ಯೂಟರ ಹೊಂದಿರಬೇಕು) ನಿಮ್ಮದೇ ಪ್ರತ್ಯೇಕ ಜಿಲ್ಲಾ ಆಂಡ್ರೈಡ ಯ್ಯಾಪ, ವೆಬ್ ಪೋರ್ಟಲ, ವಿಡಿಯೊ ಪೋರ್ಟಲ, ಕ್ಯಾಮರಾ ಸಾಪ್ಟವೇರ ಮತ್ತು ಎಗ್ರಿಮೆಂಟನೊಂದಿಗೆ ನೇಮಿಸಲಾಗುವುದು ಪತ್ರಿಕೊದ್ಯಮದಲ್ಲಿ ಬೆಳೆಯಲು ಉತ್ತಮ ಅವಕಾಶ Download Android App on google play store ಮಾದ್ಯಮ ಲೋಕದಲ್ಲೊಂದು *ಸುನಾಮಿ* ಪಾಪಿಗಳ ಪಾಲಿಗೆ ...

ಬಡವರ ಬಂದು ಯೋಜನೆ ಫಲಾನುಭವಿಗಳಿಗೆ ಶುಭ ಸುದ್ದಿ

Image
ಬಡವರ ಬಂದು ಯೋಜನೆ ಫಲಾನುಭವಿಗಳಿಗೆ ಶುಭ ಸುದ್ದಿ ಬಡವರ ಬಂಧು ಯೋಜನೆ ಅನುದಾನ ಮೊತ್ತ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೀದಿಬದಿ ವ್ಯಾಪಾರಿಗಳನ್ನು ಆರ್ಥಿಕವಾಗಿ ಸಬಲರಾಗಿಸುವ ಜೊತೆಗೆ ಬಡತನ ನಿರ್ಮೂಲನೆ ಉದ್ದೇಶದಿಂದ ಬಡವರ ಬಂಧು ಯೋಜನೆ ಮತ್ತಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಸಾಲ ಮಾರ್ಗಸೂಚಿಯಲ್ಲಿ ಬದಲಾವಣೆ ತಂದು ಯೋಜನೆ ಬಲಪಡಿಸಲು ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಬೀದಿ ಬದಿ ವ್ಯಾಪಾರ ಮಾಡುವವರಿಗೆ ಗುರುತಿನ ಚೀಟಿ ವಿತರಿಸಲು ಯೋಜಿಸಲಾಗಿದೆ. ಬೀದಿ ವ್ಯಾಪಾರಿಗಳಿಗೆ 2000 ರೂಪಾಯಿಯಿಂದ 10 ಸಾವಿರ ರೂಪಾಯಿವರೆಗೆ ಬಡ್ಡಿ ರಹಿತ ಅಲ್ಪಾವಧಿ ಸಾಲ ವಿತರಣೆ ಮಾಡಲಿದ್ದು, ದಿನದ ವ್ಯಾಪಾರ ಮುಗಿದ ಬಳಿಕ 100 ರೂಪಾಯಿಯಂತೆ 100 ದಿನದೊಳಗೆ ಸಾಲ ಮರುಪಾವತಿಸಬೇಕಿದೆ. ಮೀಟರ್ ಬಡ್ಡಿ ದಂಧೆ ಕಿರುಕುಳದಿಂದ ಬೀದಿ ಬದಿ ವ್ಯಾಪಾರಿಗಳನ್ನು ರಕ್ಷಿಸಲು ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಡವರ ಬಂಧು ಯೋಜನೆ ಜಾರಿಗೆ ತಂದಿತ್ತು.

ಗದಗ ಉಪವಾಸ ಸತ್ಯಾಗ್ರಹ ಅಬ್ದುಲ ಮುನಾಫ ಅಸ್ವಸ್ತ

Image
ಗದಗ ಉಪವಾಸ ಸತ್ಯಾಗ್ರಹ ಅಬ್ದುಲ ಮುನಾಫ ಅಸ್ವಸ್ತ ಕ್ರಾಂತಿಸೇನಾ ಹಾಗೂ ಸ್ನೇಹ ಬಳಗ ಗದಗ *ನವೀಕರಣ ವಾಗುತ್ತಿರುವ ಹಳೇ ಬಸ್ ನಿಲ್ದಾಣಕ್ಕೆ ಡಾಕ್ಟರ್ ಪಂಡಿತ್ ಪುಟ್ಟರಾಜ್ ಬಸ್ ನಿಲ್ದಾಣ ನಾಮಕರಣ ಮಾಡಬೇಕೆಂದು ಅಹೋರಾತ್ರಿ ಉಪ ಸತ್ಯಾಗ್ರಹ ಹಮ್ಮಿಕೊಂಡಿದ್ದರು ಈ ಒಂದು ಉಪವಾಸ ಸತ್ಯಾಗ್ರಹಕ್ಕೆ ಇಮಾಮ್ ಕಾಸಿಮ್ ಸೆಂಟ್ರಿಂಗ್ ಪ್ಲೇಟ್ ಸಂಸ್ಥೆಯ ಅಧ್ಯಕ್ಷರು  ಅಬ್ದುಲ್ ಮುನಾಫ್ ಮುಲ್ಲಾ ಖಾನತೋಟ  ಅವರು ಕೂಡ ಭಾಗಿಯಾಗಿದ್ದರು ಅವರು ಒಂದು ದಿನದಿಂದ ಊಟ ಮಾಡದೆ ಈ ಉಪವಾಸ  ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದರು ಈಗ ಅವರಿಗೆ ಅಸ್ವಸ್ಥವಾಗಿ ಆಂಬ್ಯುಲೆನ್ಸ್ ಮುಖಾಂತರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ

ಗದಗ ಬಸ್ ನಿಲ್ದಾಣಕ್ಕೆ ಪಂಡಿತ ಪುಟ್ಟರಾಜರ ನಾಮಕರಣ

Image
 ನವೀಕರಣ ವಾಗುತ್ತಿರುವ ಹಳೇ ಬಸ್ ನಿಲ್ದಾಣಕ್ಕೆ ಪಂಡಿತ್ ಪುಟ್ಟರಾಜ ಹೆಸರು ನಾಮಕರಣ ಮಾಡಲೇಬೇಕು ಎಂದು  ಅಹೋರಾತ್ರಿ ಉಪವಾಸ ಸತ್ಯಾಗ್ರಹ*     *ಗದಗ ನವೀಕರಣವಾಗುತ್ತಿರುವ ಹಳೇ ಬಸ್ ನಿಲ್ದಾಣಕ್ಕೆ ಡಾಕ್ಟರ್ ಪಂಡಿತ್ ಪುಟ್ಟರಾಜ ಬಸ್ ನಿಲ್ದಾಣ ಎಂದು  ಹೆಸರನ್ನು ನಾಮಕರಣ ಮಾಡಬೇಕೆಂದು ಕ್ರಾಂತಿಸೇನಾ ಹಾಗೂ ಸ್ನೇಹ ಬಳಗ ಸಂಘಟನೆಯ ನೇತೃತ್ವದಲ್ಲಿ ಗದಗ ಜಿಲ್ಲೆಯ ಮಹಾಜನತೆಯ ಪರವಾಗಿ ಹಾಗೂ ಇನ್ನೂ ಹತ್ತು ಹಲವು ಸಂಘಟನೆ ನೇತೃತ್ವದಲ್ಲಿ ಬಸ್ ನಿಲ್ದಾಣದ ಎದುರುಗಡೆ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು ದಿನಾಂಕ 2=3=2010 ರಿಂದ ದಿನಾಂಕ 3=3=2020 ರಂದು ಬೆಳಗ್ಗೆ ಹತ್ತು ಗಂಟೆಯವರೆಗೆ ಉಪವಾಸ ಸತ್ಯಾಗ್ರಹವನ್ನು ಮಾಡಲಾಯಿತು   ಈ ಸತ್ಯಾಗ್ರಹದಲ್ಲಿ ಕ್ರಾಂತಿ ಸೇನೆ ಗದಗ ಜಿಲ್ಲಾಧ್ಯಕ್ಷ ಬಾಬು ಬಾಕಳೆ  ಮಾತನಾಡಿ ಬಸ್ ನಿಲ್ದಾಣಕ್ಕೆ ಪಂಡಿತ್ ಪುಟ್ಟರಾಜ ಹೆಸರು ನಾಮಕರಣ ಮಾಡಬೇಕು ಒಂದು ವೇಳೆ ಅಧಿಕಾರಿಗಳು ಇದನ್ನು ಗಮನ ಹರಿಸದಿದ್ದರೆ   ನಾಮಕರಣ ಮಾಡದಿದ್ದರೆ ಮುಂದಿನ ದಿನಮಾನಗಳಲ್ಲಿ ಗದಗ ಬಂದ್ ಕರೆ ಕೊಡುವ ಮುಖಾಂತರ ಉಗ್ರವಾದ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು ಈ ಸಂದರ್ಭದಲ್ಲಿ  ಸ್ನೇಹ ಬಳಗ ಮಾರ್ಗದರ್ಶಕರು ಬಾಬು ಶಿದ್ಲಿಂಗ  ಅಬ್ದುಲ್ ಮುನಾಪ ಮುಲ್ಲಾ ಭಗತ್ ಸಿಂಗ್ ಅಭಿಮಾನಿ ಬಳಗ ವಾಟಾನಾಳ  ಸಂಘಟನೆ ಜೈಭೀಮ ಅಯ್ಯಪ್ಪ ಸೇವಾ ಸಮಿ...

ಬೀದರ, ಕುಡಿಯುವ ನೀರು ಶುದ್ಧೀಕರಣ ಘಟಕ ಹಾಳು ಬಿದ್ದರು ಅಧಿಕಾರಿಗಳು ಕಣ್ಣಿಗೆ ಕಾಣದ್ದಂತೆ ವರ್ತನೆ ??

Image
ಬೀದರ ನ್ಯೂಸ್. ಕುಡಿಯುವ ನೀರು ಶುದ್ಧೀಕರಣ ಘಟಕ ಹಾಳು ಬಿದ್ದರು ಅಧಿಕಾರಿಗಳು ಕಣ್ಣಿಗೆ ಕಾಣದ್ದಂತೆ ವರ್ತನೆ ?? ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ವಳಸಂಗ ಗ್ರಾಮದಲ್ಲಿ ಎರಡು ಮೂರು ವರ್ಷಗಳ ಕಾಲ ಕುಡಿಯುವ ನೀರು ಸರಬರಾಜು ಶುದ್ಧೀಕರಣ ಘಟಕದಿಂದ ಬಳಕೆಯನ್ನು ಆಗುತ್ತಿಲ್ಲಾ ಇದಕ್ಕೆ ಕಾರಣ ಅಧಿಕಾರಿಗಳು ಕೋಟಿ ಕೋಟಿ ಹಣವನ್ನು ಲಕ್ಷಗಟ್ಟಲೆ ಹಣವನ್ನು ಲೂಟಿ ಮಾಡುವುದರಲ್ಲಿ ನಂಬರ್ ಒನ್ ಆಗಿದ್ದಾರೆ. ಸರ್ಕಾರದ ವತಿಯಿಂದ ಕೋಟಿ ಹಣವನ್ನು ಬಿಡುಗಡೆ ಮಾಡಿದ್ದರು ಅಧಿಕಾರಿಗಳು ಲೂಟಿ ಮಾಡುವುದರಲ್ಲಿ ನಂಬರ್ ಒನ್ ದಿನೆ ದಿನೆ ಅಧಿಕಾರಿಗಳ ನಡವಳಿಕೆ ನಡೆಯುತ್ತಿದ್ದೆ. ಗ್ರಾಮೀಣ ಪ್ರದೇಶಗಳಲ್ಲಿ ಬಡವರಿಗೆ ಬಡ ಜನರಿಗೆ  ಶುದ್ಧೀಕರಣ ಘಟಕದಿಂದ ಕುಡಿಯುವ ನೀರಿನ ಸರಬರಾಜು ಮಾಡಬೇಕು ಎಂದು ಹಲವಾರು ಯೋಜನೆಯನ್ನು ಜಾರಿಗೆ ತಂದರು ಗ್ರಾಮ ಪಂಚಾಯತ್ ರಾಜ್ ವ್ಯವಸ್ಥೆ ಯಲ್ಲಿ ದುರುಪಯೋಗ ಪಡಿಸಿಕೊಳ್ಳುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಈ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯತ್ ಪಿಡಿಓ ಅವರು ಇದರ ಬಗ್ಗೆ ಕಾಳಜಿಯನ್ನು ವಹಿಸಬೇಕಾಗುತ್ತದೆ ಆದರೆ ಈ ಗ್ರಾಮದಲ್ಲಿ ಪಿಡಿಓ ಅವರು ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ಮಾಡುತ್ತಿಲ್ಲಾ?? ಗ್ರಾಮ ಪಂಚಾಯತ್ ಸದಸ್ಯರು ಕೂಡ ಇದರ ಬಗ್ಗೆ ಕಾಳಜಿಯನ್ನು ವಹಿಸುತ್ತಿಲ್ಲಾ ?? ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ಪಿಡಿಓ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರ...