Posts

Showing posts from April, 2020

ಮಹೇಂದ್ರ ಕುಮಾರ್ ಕೊಲೆಯಾಯ್ತಾ ?

Image
https://mahapapikannada.blogspot.com/2020/04/blog-post_25.html ಮಹೇಂದ್ರ ಕುಮಾರ್ ಕೊಲೆಯಾಯ್ತಾ ?  ಹೀಗೊಂದು ಪ್ರಶ್ನೆ ಇಂದು ಸಾಮಾಜಿಕ ಮಾದ್ಯಮದಲ್ಲಿ ಹರಿದಾಡ್ತಾಯಿದೆ ಇದಕ್ಕೆ ಪುಷ್ಟಿ ಎಂಬಂತೆ ಕೆಲವೊಂದು ಕಮೆಂಟಗಳು ಕಣ್ಣಿಗೆ ಕಾಣಿಸುತ್ತಿವೆ, ನಮ್ಮ ಧ್ವನಿ ಫೇಸಬುಕ್ ಪೇಜ್ ನಲ್ಲಿ ದಿನಾಂಕ ೨೫/೦೪/೨೦೨೦ ರ ರಾತ್ರಿ ೧೦:೧೫ ಘಂಟೆಗೆ ಒಂದು ಪೋಸ್ಟ್ ಬರುತ್ತದೆ ಮಹೇಂದ್ರ ಕುಮಾರ ಕೊಲೆಯೋ - ಸಾವೋ, ಬಡಿಯುತ್ತಿದೆ ಕೊಲೆಯ ವಾಸನೆ ತನಿಖೆ ನಡೆಸಿದರೆ ಹೊರಬೀಳಲಿದೆ ಸತ್ಯಾ ಸತ್ಯತೆ. ಈ ಒಂದು ಪೋಸ್ಟ್ ಗೆ ಸಂಬಂಧಿಸಿದಂತೆ ನಾನು ರಾತ್ರಿ ೧:೨೨ ಘಂಟೆಗೆ ಕಮೆಂಟಗಳನ್ನು ಪರಿಶೀಲಿಸುತ್ತಿರುವಾಗ ಕಣ್ಣಿಗೆ ಬಿದ್ದ ಕಮೆಂಟಗಳನ್ನು ನೋಡುವಾಗ ಈ ಮೇಲಿನ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ಸಿಗುತ್ತದೆ. ಈ ಕಾಮೆಂಟಗಳನ್ನೂ ವಿವರಿಸುತ್ತಾ ಅವುಗಳ ಸ್ಕ್ರೀನ್ ಶಾಟ್ ಗಳನ್ನೂ ಇಲ್ಲಿ ಅಳವಡಿಸುತ್ತೇನೆ.  ಕಮೆಂಟ್ ; Ajju ZB Kalladka ಇವರು ಹೇಳುವಂತೆ ; ಎದೆ ನೋವಿನಿಂದ ರಾತ್ರಿ ಹನ್ನೆರಡು ಘಂಟೆಗೆ ಆಸ್ಪತ್ರೆಗೆ ಧಾಖಲಿಸಲಾಗಿತ್ತು.  ಕಮೆಂಟ್ : ಸಲ್ಮಾನ್ ಸಲ್ಲು ಇವರು ಹೇಳುವಂತೆ ಕೆಲವೊಂದು ಕಿಡಿಗೇಡಿಗಳು ಮಾಡಿರುವ ಮಾತುಗಳೇ ಸಾಕು  ಈ ಮೇಲಿನ ಎರಡೂ ಕಮೆಂಟಗಳಿಗಿಂತ ಭಿನ್ನವಾಗಿ ಈ ಕೆಳಗಿನ ಕಾಮೆಂಟ್ ಕೊಲೆಯಾಗಿದೆಯಾ ಅನ್ನೋದನ್ನು ಮತ್ತಷ್ಟು ಪುಷ್ಟಿ ನೀಡುತ್ತವೆ.  ಕಮೆಂಟ್: Raishad Ali ಇವರು ಹೇಳುವಂತೆ ವ...

N95 ಮಾಸ್ಕ ಖರಿದಿಗೆ ಕೆಂದ್ರ ಅಡ್ಡಗಾಲು

Image
N95 ಮಾಸ್ಕ ಖರಿದಿಗೆ ಕೆಂದ್ರ ಅಡ್ಡಗಾಲು ಕೊರೊನಾ ಸೋಂಕಿತರ, ವೈದ್ಯರ ಸುರಕ್ಷತಾ ಸಲಕರಣೆ (PPE), N95 ಮಾಸ್ಕ್‌ಗಳು ಮತ್ತು ರೋಗಿಗಳ ವೆಂಟಿಲೇಟರ್‌ಗಳನ್ನು ರಾಜ್ಯಗಳ ಬದಲಿಗೆ ತಾನೇ ಖರೀದಿಸಿ ಪೂರೈಸುವುದಾಗಿ ಕೇಂದ್ರ ಸರ್ಕಾರ ಆದೇಶ ನೀಡಿರುವುದು ಖಂಡನೀಯ. ಅನಗತ್ಯವಾದ ಈ ವಿಳಂಬದಿಂದ ಕೊರೊನಾ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗಿದೆ. ಕೊರೊನಾ ಸೋಂಕಿತರ ವೈದ್ಯರು ಅತ್ಯಗತ್ಯವಾದ PPE, N95‌ ಮಾಸ್ಕ್ ಇಲ್ಲದೆ  ಪ್ರಾಣಭಯದಲ್ಲಿದ್ದಾರೆ. ಈ ಸಲಕರಣೆಗಳನ್ನು ಖರೀದಿಸದಂತೆ ರಾಜ್ಯ ಸರ್ಕಾರಗಳ ಕೈಕಟ್ಟಿ ಹಾಕಿರುವ ಕೇಂದ್ರ ಸರ್ಕಾರ, ತಾನೂ ಕೂಡಾ ತುರ್ತಾಗಿ ಖರೀದಿಸಿ ಪೂರೈಸದೆ ವೈದ್ಯರು- ರೋಗಿಗಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ. ರಾಜ್ಯಗಳ ಅಧಿಕಾರವನ್ನು‌ ಒಂದೊಂದಾಗಿ ಕಿತ್ತುಕೊಂಡು ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲುಮಾಡಲು ಹೊರಟಿರುವ ಪ್ರಧಾನಿಯವರ ಸರ್ವಾಧಿಕಾರವನ್ನು ಪಕ್ಷಾತೀತವಾಗಿ ಖಂಡಿಸಬೇಕಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದ ಹಂಗಿಗೆ ಬೀಳದೆ ರಾಜ್ಯದ ಹಿತರಕ್ಷಣೆಗೆ ಬದ್ಧರಾಗಿ, ಅನ್ಯಾಯದ ವಿರುದ್ಧ ದನಿ ಎತ್ತುವ ದಿಟ್ಟತನ ತೋರಬೇಕು. #Covid_19

ಗದಗ ಕರೋನಾ ನಿಘೂಡ ರಹಸ್ಯ

Image
ಗದಗ ಕರೋನಾ ನಿಘೂಡ ರಹಸ್ಯ ಗದಗ: ಜಿಲ್ಲೆಯಲ್ಲಿ ದೃಢೀಕರಣವಾಗಿದ್ದ ಮೊದಲ ಕೊರೋನಾ ಪಾಸಿಟಿವ್ ಕೇಸ್ ಮೃತಪಟ್ಟಿದೆ. ಗದಗ ನಗರದ ರಂಗನವಾಡಿ ನಿವಾಸಿ 80 ವರ್ಷ ವಯಸ್ಸಿನ ವೃದ್ಧೆ ಬುಧವಾರ ಮಧ್ಯರಾತ್ರಿ ಕೊರೋನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಕಳೆದ ಏ.4 ರಂದು ತೀವ್ರ ಉಸಿರಾಟದ ತೊಂದರೆಯಿಂದ ಬಳುಲುತ್ತಿದ್ದ ವೃದ್ದೆ ಜಿಮ್ಸ್ ಗೆ ದಾಖಲಾಗಿದ್ದಳು. ಸಂಶಯಾಸ್ಪದ ಎಂದು ನಿರ್ಧರಿ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯನ್ನು ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಲಾಗಿತ್ತು. ಸೋಮವಾರ ಬಂದ ವರದಿಯಲ್ಲಿ ಸೋಂಕು ದೃಡಪಟ್ಟಿತ್ತು. ಆದರೆ ಜಿಲ್ಲಾಡಳಿತ ಕೊರೋನಾ ಪಾಸಿಟಿವ್ ಎಂದು ಘೋಷಣಿಗೂ ಗೊಂದಲ ಮೂಡಿಸಿ ಮತ್ತು. ಮಂಗಳವಾರ ಪಾಸಿಟವ್ ಎಂದು ಗಣಿ ಸಚಿವ ಸಿ ಸಿ ಪಾಟೀಲ್ ಘೋಷಿಸಿದರು. ಜಿಮ್ಸ್ ನಿರ್ದೇಶಕ ಡಾ.ಪಿ ಎಸ್ ಭೂಸರಡ್ಡಿ ಕೊರೋನಾ ಸೋಂಕಿತ ವೃದ್ದೆ ಮೃತಪಟ್ಟಿದ್ದನ್ನು ಖಚಿತ ಪಡಿಸಿದ್ದಾರೆ.ಸೋಂಕು ದೃಡ ಪಟ್ಟ ನಂತರ ರಂಗನವಾಡಿ ಹಾಗೂ ವೃದ್ದೆ ಓಡಾಡಿದ್ದ ಎಸ್ ಎಮ್ ಕೃಷ್ಣ ನಗರವನ್ನು ನಿರ್ಬಂಧಿತ ಪ್ರದೇಶ (ಕಂಟೋನ್ಮೆಂಟ್) ಎಂದು ಜಿಲ್ಲಾಡಳಿತ ಘೋಷಿಸಿತು. # ಸೋಂಕಿನ ಮೂಲ ಇನ್ನೂ ನಿಗೂಢ: ಗದಗ ಜಿಲ್ಲೆಯಲ್ಲಿ ದೃಢೀಕರಣವಾಗಿದ್ದ ಮೊದಲ ಕೊರೋನಾ ಪಾಸಿಟಿವ್ ಕೇಸ್ ಜನರಲ್ಲಿ ತೀವ್ರ ಕುತೂಹಲ ಮೂಡಿಸಿದೆ. 80 ವರ್ಷ ವಯಸ್ಸಿನ ಈ ವೃದ್ಧೆಗೆ ಯಾವ ಮೂಲದಿಂದ ಸೋಂಕು ತಗುಲಿದೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಜಿಲ್ಲಾಡಳಿತ ...

ಮುಸ್ಲಿಂ ವಿರೋದವಾಗಿ ಮಾತಾಡಿದ್ರೆ ಹುಷಾರ್

Image
ಮುಸ್ಲಿಂ ವಿರೋದವಾಗಿ ಮಾತಾಡಿದ್ರೆ ಹುಷಾರ್ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಸಂದರ್ಶಕ ಏಕಾಏಕಿ ಭಾವೋದ್ವೇಗದಿಂದ ಕೆಲವೊಂದು ಪ್ರಶ್ನೆ ಕೇಳಿ ಮುಖ್ಯಮಂತ್ರಿಯನ್ನು ಉದ್ರೇಕಿಸಲು ಪ್ರಯತ್ನಿಸಿದಾಗ ಶಾಂತ ಚಿತ್ತವಾಗಿ ಉತ್ತರ ನೀಡಿದ ಅವರು ನಾನು ಅಲ್ಪಸಂಖ್ಯಾತ ಸಮಾಜದ ಶಾಸಕರನ್ನು ಕರೆದು ಮಾತನಾಡಿದ್ದೇನೆ. ಅವರು ಸಂಪೂರ್ಣ ಸಹಕಾರ ನೀಡುವುದರ ಬಗ್ಗೆ ತಿಳಿಸಿದ್ದಾರೆ. ಯಾವುದೋ ಒಂದು ಘಟನೆ ಆಧರಿಸಿ ಮುಸ್ಲಿಮರ ಬಗ್ಗೆ ತಪ್ಪಾಗಿ ಮಾತನಾಡಿದರೆ ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಯಾರೊಬ್ಬರೂ ಸಹ ಅಲ್ಪಸಂಖ್ಯಾತ ಮುಸ್ಲಿಂ ಬಾಂಧವರ ಬಗ್ಗೆ ಮಾತನಾಡಕೂಡದು ಇದರ ಬಗ್ಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಒಂದು ಸಣ್ಣ ಘಟನೆ ನಡೆದರೆ ಇಡೀ ಮುಸ್ಲಿಂ ಸಮುದಾಯವನ್ನೇ ಹೊಣೆಯನ್ನಾಗಿಸಬಾರದು. ಹಾಗೇನು ಮಾಡಿದರೆ ಹಿಂದೆ ಮುಂದೆ ನೋಡದೆ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.

ಟಿಕ್ ಟಾಕ ಫಜಿತಿ, ದಲಿತರ ಮೆಲೆ ಹಲ್ಲೆ

Image
#ದಲಿತರ #ಮೇಲೆ #ಸವರ್ಣಿಯರಿಂದ #ಮಾರಣಾಂತಿಕ #ಹಲ್ಲೆ.. ಇದಿಗತಾನೆ ಬಂದ ಸುದ್ದಿ ಕೇಲವೆ ಕ್ಷಣಗಳ ಹಿಂದೆ ನಡೆದ ಘಟನೆ.. ದಲಿತ ಬಾಲಕೀಯ ವಿಡಿಯೋ ತಗೊಂಡು ಟಿಕ್ ಟಾಕ್ ಮಾಡಿದ ಕಾರಣ ನಮ್ಮ ಮಕ್ಕಳ ವಿಡಿಯೋ ಯಾಕೇ ಈ ರೀತಿ ಮಾಡಿದ್ದಿರಾ ನಾಳೆ ಅವುರಗಳ ಭವಿಷ್ಯ ಏನು ಎಂದು ಕೇಳಿದ್ದಕ್ಕೆ ಬಾಗಲಕೋಟ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಳದುರು ಗ್ರಾಮದಲ್ಲಿ‌ ಮಾಜಿ ಮುಖ್ಯಮಂತ್ರಿ #ಸಿದ್ಧರಾಮಯ್ಯನ್ನವರ #ಮತಕ್ಷೆತ್ರದಲ್ಲಿ ಸವರ್ಣಿಯರಿಂದ ದಲಿತ ಕೇರಿ ಹೊಕ್ಕು ಅಲ್ಲಿರುವ ದಲಿತ ಕುಟುಂಬಗಳ ಮೇಲೆ ಸಾಮೋಹಿಕವಾಗಿ ಮಾರಣಾಂತಿಕ ಹಲ್ಲೆ.. ಇಡಿ ಊರು ಒಂದಾಗಿ ದಲಿತ ಕೇರಿಗೆ ನುಗ್ಗಿ ಮಕ್ಕಳು ಮಹಿಳಿಯರು ವೃದ್ಧರನ್ನು ಮಾರಣಾಂತಿಕವಾಗಿ ಹೋಡೆದು ಘನಗೋರ ಅಪರಾದ ಎಸಗಿದ್ದಾರೆ ಇಂತಹ ನಾಲಾಯಕ ಜನರಿಗೆ ತಕ್ಕ ಶಿಕ್ಷೇ ಆಗಲೇಬೇಕು.ಇಗಾಗಲೇ ನಮ್ಮ ನೆಚ್ಚಿನ ನಾಯಕರಾದ #ಪರಶುರಾಮ #ಅಣ್ಣ #ನೀಲನಾಯಕ ಅವರು ಸ್ಥಳದಲ್ಲಿ ಹಾಜರು...  ಹಲ್ಲೆಯಾದವರಿಗೆ ಸಾಂತ್ವಾನ ಮತ್ತು ಅನ್ಯಾಯವಾದವರ ಪರವಾಗಿ ಹೋರಾಡಲು ಸಜ್ಜು.. ಜಾತಿ ಇಲ್ಲಾ  ಜಾತಿ ಇಲ್ಲಾ ಎನ್ನುವ ನಾಲಾಯಕರೆ ಇಲ್ಲಿ ನೋಡಿ ಮಕ್ಕಳನ್ನು ,ಹೆಣ್ಣುಮಕ್ಕಳನ್ನು,ವೃದ್ಧರನ್ನು  ಸಾಯುವ ಹಾಗೆ ಹೊಡೆದಿದ್ದಾರೆ ಇದೇನಾ ನಿಮ್ಮ ಸಂಸ್ಕೃತಿ ಇದೇನಾ ನಿಮ್ಮ ಪದ್ಧತಿ.. ಇಂತಹ ಜಾತಿವಾದಿಗಳಿಗೆ ಗಲ್ಲು ಶಿಕ್ಷೆ ಆಗುವವರೆಗೂ‌ ಶೇರ್ ಮಾಡಿ ಕಮೇಂಟ ಮಾಡಿ.. ನನ್ನ ಮಕ್ಕಳಾ ನಿಮ್ಮನ್ನು ಮತ್ತು ಜಾತಿಯತೆಯನ್ನು ತೋ...