ಪತ್ರಕರ್ತರಾಗಲು ನಿಮಗೊಂದು ಸೂವರ್ಣ ಅವಕಾಶ
ಮಹಾಪಾಪಿ ಪತ್ರಿಕೆ ಮತ್ತು ಅದರ ಅಂಗ ಸಂಸ್ಥೆ ಮಹಾಸುದ್ದಿ ವಾಹಿನಿ ಇವುಗಳನ್ನು ತಮ್ಮ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ವ್ಯಾಪ್ತಿಯಲ್ಲಿ ಸ್ವತಂತ್ರವಾಗಿ ನಿರ್ವಹಿಸಬೆಕು. ಸಾಮಾಜಿಕ ಮದ್ಯಮಗಳು, ಅಂಡ್ರಾಯ್ಡ ಯ್ಯಾಪ, ಮತ್ತು PDF ಪ್ರತಿಗಳ ಉಸ್ತುವಾರಿ. ಸುದ್ದಿ, ಜಾಹಿರಾತು, ಪ್ರಸರಣ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಜಿಲ್ಲಾ ಸಂಪಾದಕರು ಬೇಕಾಗಿದ್ದಾರೆ 7760433113 What's App ಮಾಡಿ ಅಥವಾ mahasuddi@gmail.com ಗೆ ಇ ಮೆಲ ಕಳಿಸಿ *ತಾವೂ ವರದಿಗಾರರಾಗಿ* ಕರ್ನಾಟಕ ರಾಜ್ಯದಲ್ಲಿ 80 ಲಕ್ಷ PDF ಸಂಚಿಕೆ ಮತ್ತು 9 ಲಕ್ಷ ವೀಕ್ಷಕರನ್ನು ಹೊಂದಿದ ಮಹಾಪಾಪಿ ಪತ್ರಿಕೆ ಮತ್ತು ಮಹಾಸುದ್ದಿ ಅಂತರ್ಜಾಲ ಮಾದ್ಯಮಕ್ಕೆ ರಾಜ್ಯದ ಎಲ್ಲಾ *ಜಿಲ್ಲೆಗಳಿಗೆ* ಜಿಲ್ಲಾ ಸಂಪಾದಕರು (ಪತ್ರಿಕೆ ಮತ್ತು ಸಾಮಾಜಿಕ ಮಾದ್ಯಮದ ತಮ್ಮ ಜಿಲ್ಲೆಯ ಸಂಪೂರ್ಣ ಉಸ್ತುವಾರಿಯನ್ನು ಸ್ವತಂತ್ರವಾಗಿ ನಿಭಾಯಿಸಬೆಕು ಮತ್ತು ತಾಲೂಕ ತಂಡವನ್ನು ರಚಿಸಬೆಕು ಕನ್ನಡ ಬೆರಳಚ್ಚು ಗೊತ್ತಿರಬೆಕು ಲ್ಯಾಪಟಾಪ ಅಥವಾ ಕಂಪ್ಯೂಟರ ಹೊಂದಿರಬೇಕು) ನಿಮ್ಮದೇ ಪ್ರತ್ಯೇಕ ಜಿಲ್ಲಾ ಆಂಡ್ರೈಡ ಯ್ಯಾಪ, ವೆಬ್ ಪೋರ್ಟಲ, ವಿಡಿಯೊ ಪೋರ್ಟಲ, ಕ್ಯಾಮರಾ ಸಾಪ್ಟವೇರ ಮತ್ತು ಎಗ್ರಿಮೆಂಟನೊಂದಿಗೆ ನೇಮಿಸಲಾಗುವುದು ಪತ್ರಿಕೊದ್ಯಮದಲ್ಲಿ ಬೆಳೆಯಲು ಉತ್ತಮ ಅವಕಾಶ Download Android App on google play store ಮಾದ್ಯಮ ಲೋಕದಲ್ಲೊಂದು *ಸುನಾಮಿ* ಪಾಪಿಗಳ ಪಾಲಿಗೆ ...

Comments
Post a Comment